||Sundarakanda ||

|| Sarga 33||( Slokas in Kannada)

हरिः ओम्

Sloka Text in Telugu , Kannada, Gujarati, Devanagari, English

|| Om tat sat ||

ಸುಂದರಕಾಂಡ.
ಅಥ ತ್ರಯಸ್ತ್ರಿಂಶಸ್ಸರ್ಗಃ

ಸೋಽವತೀರ್ಯ ದ್ರುಮಾ ತ್ತಸ್ಮಾ ದ್ವಿದ್ರುಮಪ್ರತಿಮಾನನಃ|
ವಿನೀತವೇಷಃ ಕೃಪಣಃ ಪ್ರಣಿಪ ತ್ಯೋಪಸೃತ್ಯ ಚ||1||

ತಾ ಮಬ್ರವೀನ್ಮಹಾತೇಜಾ ಹನುಮಾನ್ ಮಾರುತಾತ್ಮಜಃ|
ಶಿರ ಸ್ಯಂಜಲಿಮಾಧಾಯ ಸೀತಾಂ ಮಧುರಯಾ ಗಿರಾ||2||

ಕಾನು ಪದ್ಮ ಪಲಾಶಾಕ್ಷಿ ಕ್ಲಿಷ್ಟಕೌಶೇಯವಾಸಿನಿ|
ದ್ರುಮಸ್ಯ ಶಾಖಾಮಾಲಂಬ್ಯ ತಿಷ್ಠಸಿ ತ್ವಮನಿಂದಿತೇ||3||

ಕಿಮರ್ಥಂ ತವ ನೇತ್ರಾಭ್ಯಾಂ ವಾರಿಸ್ರವತಿ ಶೋಕಜಂ|
ಪುಂಡರೀಕಪಲಾಶಾಭ್ಯಾಂ ವಿಪ್ರಕೀರ್ಣ ಮಿವೋದಕಮ್||4||

ಸುರಾಣಾಂ ಅಸುರಾಣಾಂ ವಾ ನಾಗಗಂಧರ್ವ ರಕ್ಷಸಾಮ್|
ಯಕ್ಷಾಣಾಂ ಕಿನ್ನರಾಣಾಂ ವಾ ಕಾ ತ್ವಂ ಭವಸಿ ಶೋಭನೇ||5||

ಕಾ ತ್ವಂ ಭವಸಿ ರುದ್ರಾಣಾಂ ಮರುತಾಂ ವಾ ವರಾನನೇ|
ವಸೂನಾಂ ವಾ ವರಾರೋಹೇ ದೇವತಾ ಪ್ರತಿಭಾಸಿಮೇ||6||

ಕಿನ್ನು ಚಂದ್ರಮಸಾ ಹೀನಾ ಪತಿತಾ ವಿಬುಧಾಲಯಾತ್|
ರೋಹಿಣೀ ಜ್ಯೋತಿಷಾಂ ಶ್ರೇಷ್ಠಾ ಶ್ರೇಷ್ಠಸರ್ವಗುಣಾನ್ವಿತಾ||7||

ಕಾ ತ್ವಂ ಭವಸಿ ಕಲ್ಯಾಣೀ ತ್ವ ಮನಿಂದಿತಲೋಚನೇ|
ಕೋಪಾದ್ವಾ ಯದಿ ಮೋಹಾತ್ ಭರ್ತಾರಮಸಿತೇಕ್ಷಣಾ||8||
ವಸಿಷ್ಟಂ ಕೋಪಯಿತ್ವಾ ತ್ವಂ ನಾಸಿ ಕಲ್ಯಾಣ್ಯರುಂಧತೀ|

ಕೋನುಪುತ್ರಃ ಪಿತಾ ಭ್ರಾತಾ ಭರ್ತಾ ವಾ ತೇ ಸುಮಧ್ಯಮಾ||9||
ಅಸ್ಮಾಲ್ಲೋಕಾದಮುಂ ಲೋಕಂ ಗತಂ ತ್ವಂ ಅನುಶೋಚಸಿ|

ರೋದನಾ ದತಿನಿಶ್ಶ್ವಾಸಾತ್ ಭೂಮಿಸಂಸ್ಪರ್ಶನಾ ದಪಿ||10||
ನ ತ್ವಾಂ ದೇವೀ ಮಹಂ ಮನ್ಯೇ ರಾಜ್ಞ ಸ್ಸಂಜ್ಞಾವಧಾರಣಾತ್|

ವ್ಯಂಜನಾನಿ ಚ ತೇ ಯಾನಿ ಲಕ್ಷಣಾನಿ ಚ ಲಕ್ಷಯೇ||11||
ಮಹಿಷೀ ಭೂಮಿಪಾಲಸ್ಯ ರಾಜಕನ್ಯಾಽಸಿ ಮೇ ಮತಾ|

ರಾವಣೇನ ಜನಸ್ಥಾನಾತ್ ಬಲಾದಪಹೃತಾ ಯದಿ||12||
ಸೀತಾ ತ್ವಮಸಿ ಭದ್ರಂ ತೇ ತನ್ಮಮಾಚಕ್ಷ್ಯ ಪೃಚ್ಛತಃ|

ಯಥಾ ಹಿ ತವ ವೈ ದೈನ್ಯಂ ರೂಪಂ ಚಾಪ್ಯತಿಮಾನುಷಮ್||13||
ತಪಸಾ ಚಾನ್ವಿತೋ ವೇಷಃ ತ್ವಂ ರಾಮಮಹಿಷೀ ಧ್ರುವಮ್|

ಸಾ ತಸ್ಯ ವಚನಂ ಶ್ರುತ್ವಾ ರಾಮಕೀರ್ತನ ಹರ್ಷಿತಾ||14||
ಉವಾಚ ವಾಕ್ಯಂ ವೈದೇಹೀ ಹನುಮಂತಂ ದ್ರುಮಾಶ್ರಿತಮ್|

ಪೃಥಿವ್ಯಾಂ ರಾಜಸಿಂಹಾನಾಂ ಮುಖ್ಯಸ್ಯ ವಿದಿತಾತ್ಮನಃ||15||
ಸ್ನುಷಾ ದಶರಥಸ್ಯಾಹಂ ಶತ್ರುಸೈನ್ಯಪ್ರತಾಪಿನಃ|

ದುಹಿತಾ ಜನಕಸ್ಯಾಹಂ ವೈದೇಹಸ್ಯ ಮಹಾತ್ಮನಃ||16||
ಸೀತೇತಿ ನಾಮ ನಾಮ್ನಾsಹಂ ಭಾರ್ಯಾ ರಾಮಸ್ಯ ಧೀಮತಃ|

ಸಮಾ ದ್ವಾದಶ ತತ್ರಾಹಂ ರಾಘವಸ್ಯ ನಿವೇಶನೇ||17||
ಭುಂಜಾನಾ ಮಾನುಷಾನ್ ಭೋಗಾನ್ ಸರ್ವಕಾಮಸಮೃದ್ಧಿನೀ|

ತತ್ರ ತ್ರಯೋದಶೇ ವರ್ಷೇ ರಾಜ್ಯೇ ನೇಕ್ಷ್ವಾಕುನಂದನಮ್||18||
ಅಭಿಷೇಚಯಿತುಂ ರಾಜಾ ಸೋಪಾಧ್ಯಾಯಃ ಪ್ರಚಕ್ರಮೇ|

ತಸ್ಮಿನ್ ಸಂಭ್ರಿಯಮಾಣೇ ತು ರಾಘವಸ್ಯಾಭಿಷೇಚನೇ||19||
ಕೈಕೇಯೀ ನಾಮ ಭರ್ತಾರಂ ದೇವೀ ವಚನಮಬ್ರವೀತ್|

ನ ಪಿಬೇಯಂ ನ ಖಾದೇಯಂ ಪ್ರತ್ಯಹಂ ಮಮ ಭೋಜನಮ್||20||
ಏಷ ಮೇ ಜೀವಿತಸ್ಯಾಂತೋ ರಾಮೋ ಯದ್ಯಭಿಷಿಚ್ಯತೇ|

ಯತ್ತ ದುಕ್ತಂ ತ್ವಾಯಾ ವಾಕ್ಯಂ ಪ್ರೀತ್ಯಾ ನೃಪತಿ ಸತ್ತಮ||21||
ತಚ್ಛೇನ್ನ ವಿತಥಂ ಕಾರ್ಯಂ ವನಂ ಗಚ್ಛತು ರಾಘವಃ|

ಸ ರಾಜಾ ಸತ್ಯವಾಗ್ದೇವ್ಯಾ ವರದಾನಮನುಸ್ಮರನ್||22||
ಮುಮೋಹ ವಚನಂ ಶ್ರುತ್ವಾ ಕೈಕೇಯ್ಯಾಃ ಕ್ರೂರಮಪ್ರಿಯಮ್|

ತತಸ್ಥು ಸ್ಥವಿರೋ ರಾಜಾ ಸತ್ಯೇ ಧರ್ಮೇ ವ್ಯವಸ್ಥಿತಃ||23||
ಜ್ಯೇಷ್ಠಂ ಯಶಸ್ವಿನಂ ಪುತ್ತ್ರಂ ರುದನ್ ರಾಜ್ಯ ಮಯಾಚತ|

ಸ ಪಿತುರ್ವಚನಂ ಶ್ರೀಮಾನ್ ಅಭಿಷೇಕಾತ್ಪರಂ ಪ್ರಿಯಮ್||24||
ಮನಸಾ ಪೂರ್ವ ಮಾಸಾದ್ಯ ವಾಚಾ ಪ್ರತಿಗೃಹೀತವಾನ್|

ದದ್ಯಾನ್ನಪ್ರತಿಗೃಹ್ಣೀಯಾನ್ ನಬ್ರೂಯಾತ್ ಕಿಂಚಿದಪ್ರಿಯಮ್||25||
ಅ ಪಿ ಜೀವಿತಹೇತೋರ್ವಾ ರಾಮಃ ಸತ್ಯಪರಾಕ್ರಮಃ|

ಸ ವಿಹಾ ಯೋತ್ತರೀಯಾಣಿ ಮಹಾರ್ಹಾಣಿ ಮಹಾಯಶಾಃ||26||
ವಿಸೃಜ್ಯ ಮನಸಾ ರಾಜ್ಯಂ ಜನನ್ಯೈ ಮಾಂ ಸಮಾದಿಶತ್|

ಸಾಹಂ ತಸ್ಯಾಗ್ರತಸ್ತೂರ್ಣಂ ಪ್ರಸ್ಥಿತಾ ವನಚಾರಿಣೀ||27||
ನ ಹಿ ಮೇ ತೇನ ಹೀನಯಾ ವಾಸಃ ಸ್ವರ್ಗೇಽಪಿ ರೋಚತೇ|

ಪ್ರಾಗೇನ ತು ಮಹಾಭಾಗಃ ಸೌಮಿತ್ರಿಃ ಮಿತ್ರನಂದನಃ||28||
ಪೂರ್ವಜ ಸ್ಯಾನುಯಾತ್ರಾರ್ಥೇ ದ್ರುಮಚೀರೈ ರಲಂಕೃತಃ|

ತೇ ವಯಂ ಭರ್ತುರಾದೇಶಂ ಬಹುಮಾನ್ಯ ದೃಢವ್ರತಾಃ||29||
ಪ್ರವಿಷ್ಟಾಃ ಸ್ಮ ಪುರಾ ದೃಷ್ಟಂ ವನಂ ಗಂಭೀರದರ್ಶನಮ್|

ವಸತೋ ದಂಡಕಾರಣ್ಯೇ ತಸ್ಯಾಹ ಮಮಿತೌಜಸಃ||30||
ರಕ್ಷಸಾ ಪಹೃತಾ ಭಾರ್ಯಾ ರಾವಣೇನ ದುರಾತ್ಮನಾ|

ದ್ವೌಮಾಸೌ ತೇನ ಮೇ ಕಾಲೋ ಜೀವಿತಾನುಗ್ರಹಃ ಕೃತಃ||31||
ಊರ್ಧ್ವಂ ದ್ವಾಭ್ಯಾಂ ತು ಮಾಸಾಭ್ಯಾಂ ತತಸ್ತಕ್ಷ್ಯಾಮಿ ಜೀವಿತಮ್||32||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ಆದಿಕಾವ್ಯೇ ವಾಲ್ಮೀಕೀಯೇ
ಚತುರ್ವಿಂಶತ್ ಸಹಸ್ರಿಕಾಯಾಂ ಸಂಹಿತಾಯಾಮ್
ಶ್ರೀಮತ್ಸುಂದರಕಾಂಡೇ ತ್ರಯಸ್ತ್ರಿಂಶಸ್ಸರ್ಗಃ||

 

|| Om tat sat ||