||Sundarakanda ||
|| Sarga 50||( Slokas in Kannada )
हरिः ओम्
Sloka Text in Telugu , Kannada, Gujarati, Devanagari, English
ಸುಂದರಕಾಂಡ.
ಅಥ ಪಂಚಾಶಸ್ಸರ್ಗಃ||
ತಮುದ್ವೀಕ್ಷ್ಯ ಮಹಾಬಾಹುಃ ಪಿಂಗಾಕ್ಷಂ ಪುರತಃ ಸ್ಥಿತಮ್|
ಕೋಪೇನ ಮಹತಾಽಽವಿಷ್ಟೋ ರಾವಣೋ ಲೋಕರಾವಣಃ||1||
ಶಂಕಾಹೃತಾತ್ಮಾ ದಧ್ಯೌ ಸ ಕಪೀಂದ್ರಂ ತೇಜಸಾ ವೃತಮ್|
ಕಿಮ್ ಏಷ ಭಗವಾನ್ ನಂದೀ ಭವೇತ್ ಸಾಕ್ಷಾತ್ ಇಹಾಗತಃ||2||
ಯೇನಶಪ್ತೋಽಸ್ಮಿ ಕೈಲಾಸೇ ಮಯಾ ಸಂಚಾಲಿತಾ ಪುರಾ|
ಸೋಽಯಂ ವಾನರಮೂರ್ತಿಃ ಸ್ಯಾತ್ ಕಿಂಸಿದ್ಬಾಣೋಽಪಿವಾಽಸುರಃ||3||
ಸ ರಾಜಾ ರೋಷತಾಮ್ರಾಕ್ಷಃ ಪ್ರಹಸ್ತಂ ಮಂತ್ರಿಸತ್ತಮಮ್|
ಕಾಲಯುಕ್ತ ಮಿವಾ ಚೇದಂ ವಚೋ ವಿಪುಲ ಮರ್ಥವತ್ ||4||
ದುರಾತ್ಮಾ ಪೃಚ್ಛ್ಯತಾಮೇಷ ಕುತಃ ಕಿಂ ವಾಽಸ್ಯ ಕಾರಣಮ್|
ವನಭಂಗೇ ಚ ಕೋಸ್ಯಾರ್ಥೋ ರಾಕ್ಷಸೀನಾಂ ಚ ತರ್ಜನೇ||5||
ಮತ್ಪುರೀ ಮಪ್ರಧೃಷ್ಯಾಂ ವಾಽಽಗಮನೇ ಕಿಂ ಪ್ರಯೋಜನಮ್|
ಅಯೋಧನೇ ವಾ ಕಿಂ ಕಾರ್ಯಂ ಪೃಚ್ಛ್ಯತಾ ಮೇಷ ದುರ್ಮತಿಃ||6||
ರಾವಣಸ್ಯ ವಚಶ್ರುತ್ವಾ ಪ್ರಹಸ್ತೋ ವಾಕ್ಯಮಬ್ರವೀತ್ |
ಸಮಾಶ್ವಸಿಹಿ ಭದ್ರಂ ತೇ ನ ಭೀಃ ಕಾರ್ಯಾ ತ್ವಯಾಕಪೇ||7||
ಯದಿ ತಾವತ್ ತ್ವಂ ಇಂದ್ರೇಣ ಪ್ರೇಷಿತೋ ರಾವಣಾಲಯಮ್|
ತತ್ ತ್ವಮಾಖ್ಯಾಹಿ ಮಾಭೂತ್ತೇ ಭಯಂ ವಾನರ ಮೋಕ್ಷ್ಯಸೇ||8||
ಯದಿ ವೈಶ್ರವಣಸ್ಯ ತ್ವಂ ಯಮಸ್ಯ ವರುಣಸ್ಯ ಚ|
ಚಾರ ರೂಪ ಮಿದಂ ಕೃತ್ವಾಪ್ರವಿಷ್ಟೋ ನಃ ಪುರೀಮಿಮಾಮ್||9||
ವಿಷ್ಣುನಾ ಪ್ರೇಷಿತೋಪಿ ವಾ ದೂತೋ ವಿಜಯಕಾಂಕ್ಷಿಣಾ|
ನ ಹಿ ತೇ ವಾನರಂ ತೇಜೋ ರೂಪಮಾತ್ರಂ ತು ವಾನರಮ್||10||
ತತ್ತ್ವತಃ ಕಥಯಸ್ವಾದ್ಯತತೋ ವಾನರ ಮೋಕ್ಷ್ಯಸೇ|
ಅನೃತಂ ವದತಶ್ಚಾಪಿ ದುರ್ಲಭಂ ತವ ಜೀವಿತಮ್||11||
ಅಥವಾ ಯನ್ನಿಮಿತ್ತಂ ತೇ ಪ್ರವೇಶೋ ರಾವಣಾಲಯೇ|
ಏವಮುಕ್ತೋ ಹರಿಶ್ರೇಷ್ಠಃ ತದಾ ರಕ್ಷೋಗಣೇಶ್ವರಮ್||12||
ಅಬ್ರವೀನ್ನಾಸ್ಮಿ ಶಕ್ರಸ್ಯ ಯಮಸ್ಯ ವರುಣಸ್ಯ ವಾ|
ಧನದೇನ ನ ಮೇ ಸಖ್ಯಂ ವಿಷ್ಣುನಾ ನಾಸ್ಮಿ ಚೋದಿತಃ||13||
ಜಾತಿರೇವ ಮಮ ತ್ವೇಷಾ ವಾನರೋಽಹ ಮಿಹಾಗತಃ|
ದರ್ಶನೇ ರಾಕ್ಷಸೇಂದ್ರಸ್ಯ ದುರ್ಲಭೇ ತದಿದಂ ಮಯಾ||14||
ವನಂ ರಾಕ್ಷಸ ರಾಜಸ್ಯ ದರ್ಶನಾರ್ಥೇ ವಿನಾಶಿತಂ|
ತತಸ್ತೇ ರಾಕ್ಷಸಾಃ ಪ್ರಾಪ್ತಾ ಬಲಿನೋ ಯುದ್ಧಕಾಂಕ್ಷಿಣಃ||15||
ರಕ್ಷಣಾರ್ಥಂ ತು ದೇಹಸ್ಯ ಪ್ರತಿಯುದ್ಧಾ ಮಯಾರಣೇ|
ಅಸ್ತ್ರಪಾಶೈ ರ್ನಶಕ್ಯೋಽಹಂ ಬದ್ಧುಂ ದೇವಾಸುರೈರಪಿ||16||
ಪಿತಾಮಹಾ ದೇವ ವರೋ ಮಮಾಪ್ಯೇಷೋಽಭ್ಯುಪಾಗತಃ|
ರಾಜಾನಂ ದ್ರಷ್ಟುಕಾಮೇನ ಮಯಾಸ್ತ್ರ ಮನುವರ್ತಿತಮ್||17||
ವಿಮುಕ್ತೋ ಹ್ಯಹ ಮಸ್ತ್ರೇಣ ರಾಕ್ಷಸೈಸ್ತ್ವಭಿಪೀಡಿತಃ|
ಕೇನಚಿದ್ರಾಜಕಾರ್ಯೇಣ ಸಂಪ್ರಾಪ್ತೋಽಸ್ಮಿ ತವಾನ್ತಿಕಮ್||18||
ದೂತೋಹಮಿತಿ ವಿಜ್ಞೇಯೋ ರಾಘವ ಸ್ಯಾಮಿತೌಜಸಃ|
ಶ್ರೂಯತಾಂ ಚಾಪಿ ವಚನಂ ಮಮ ಪಥ್ಯ ಮಿದಂ ಪ್ರಭೋ||19||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ಆದಿಕಾವ್ಯೇ ವಾಲ್ಮೀಕೀಯೇ
ಚತುರ್ವಿಂಶತ್ ಸಹಸ್ರಿಕಾಯಾಂ ಸಂಹಿತಾಯಾಮ್
ಶ್ರೀಮತ್ಸುಂದರಕಾಂಡೇ ಪಂಚಾಶಸ್ಸರ್ಗಃ ||
||ಓಮ್ ತತ್ ಸತ್||
|| Om tat sat ||