||Sundarakanda ||
|| Sarga 63||( Slokas in Kannada )
हरिः ओम्
Sloka Text in Telugu , Kannada, Gujarati, Devanagari, English
ಸುಂದರಕಾಂಡ.
ಅಥ ತ್ರಿಷಷ್ಟಿತಮಸ್ಸರ್ಗಃ||
ತತೋ ಮೂರ್ಧ್ನಾ ನಿಪತಿತಂ ವಾನರಂ ವಾನರರ್ಷಭಃ|
ದೃಷ್ಟ್ವೈವೋ ದ್ವಿಗ್ನಹೃದಯೋ ವಾಕ್ಯಮೇತ ದುವಾಚ ಹ||1||
ಉತ್ತಿಷ್ಟೋತ್ತಿಷ್ಠ ಕಸ್ಮಾತ್ತ್ವಂ ಪಾದಯೋಃ ಪತಿತೋ ಮಮ|
ಅಭಯಂ ತೇ ಭವೇತ್ ವೀರ ಸರ್ವ ಮೇವಾಭಿದೀಯತಾಮ್||2||
ಸ ತು ವಿಶ್ವಾಸಿತಃ ತೇನ ಸುಗ್ರೀವೇಣ ಮಹಾತ್ಮನಾ|
ಉತ್ಥಾಯ ಸುಮಹಾಪ್ರಾಜ್ಞೋ ವಾಕ್ಯಂ ದಧಿಮುಖೋಽಬ್ರವೀತ್||3||
ನೈವರ್ಕ್ಷ ರಜಸಾ ರಾಜನ್ ನ ತ್ವಯಾ ನಾಪಿ ವಾಲಿನಾ|
ವನಂ ವಿಸೃಷ್ಟಪೂರ್ವಂ ಹಿ ಭಕ್ಷಿತಂ ತಚ್ಚ ವಾನರೈಃ||4||
ಏಭಿಃ ಪ್ರದರ್ಷಿತಾಶ್ಚೈವ ವಾನರಾ ವನರಕ್ಷಿಭಿಃ|
ಮಧೂನ್ಯಚಿನ್ತಯತ್ವೇಮಾನ್ ಭಕ್ಷಯಂತಿ ಪಿಬಂತಿ ಚ ||5||
ಶಿಷ್ಟಮತ್ರಾಪವಿಧ್ಯಂತಿ ಭಕ್ಷಯಂತಿ ತಥಾಪರೇ|
ನಿವಾರ್ಯಮಾಣಾಸ್ತೇ ಸರ್ವೇ ಭ್ರುವೌ ವೈ ದರ್ಶಯಂತಿ ಹಿ||6||
ಇಮೇ ಹಿ ಸಂರಬ್ಧತರಾಃ ತಥಾ ತೈಃ ಸಂಪ್ರಧರ್ಷಿತಾಃ|
ವಾರಯಂತೋ ವನಾತ್ ತಸ್ಮಾತ್ ಕ್ರುದ್ಧೈರ್ವಾನರಪುಂಗವೈಃ||7||
ತತಸ್ತೈರ್ಬಹುಭಿರ್ವೀರೈಃ ವಾನರೈರ್ವಾನರರ್ಷಭಃ|
ಸಂರಕ್ತನಯನೈಃ ಕ್ರೋಧಾದ್ದರಯಃ ಪ್ರವಿಚಾಲಿತಾಃ||8||
ಪಾಣಿಭಿರ್ನಿಹತಾಃ ಕೇಚಿತ್ ಕೇಚಿತ್ ಜಾನುಭಿರಾಹತಾಃ |
ಪ್ರಕೃಷ್ಟಾಶ್ಚ ಯಥಾಕಾಮಂ ದೇವಮಾರ್ಗಂ ಚ ದರ್ಶಿತಾಃ||9||
ಏವ ಮೇತೇ ಹತಾಃ ಶೂರಾಃ ತ್ವಯಿ ತಿಷ್ಠತಿ ಭರ್ತರಿ|
ಕೃತ್ಸ್ನಂ ಮಧುವನಂ ಚೈವ ಪ್ರಕಾಮಂ ತೈಃ ಪ್ರಭಕ್ಷ್ಯತೇ||10||
ಏವಂ ವಿಜ್ಞಾಪ್ಯಮಾನಂ ತಂ ಸುಗ್ರೀವಂ ವಾನರರ್ಷಭಮ್|
ಅಪೃಚ್ಛ ತಂ ಮಹಾಪ್ರಾಜ್ಞೋ ಲಕ್ಷ್ಮಣಃ ಪರವೀರಹ||11||
ಕಿಮಯಂ ವಾನರೋ ರಾಜನ್ ವನಪಃ ಪ್ರತ್ಯುಪಸ್ಥಿತಃ|
ಕಂ ಚಾರ್ಥಮಭಿನಿರ್ದಿಶ್ಯ ದುಃಖಿತೋ ವಾಕ್ಯಮಬ್ರವೀತ್||12||
ಏವಮುಕ್ತಸ್ತು ಸುಗ್ರೀವೋ ಲಕ್ಷ್ಮಣೇನ ಮಹಾತ್ಮನಾ|
ಲಕ್ಷ್ಮಣಂ ಪ್ರತ್ಯುವಾಚೇದಂ ವಾಕ್ಯಂ ವಾಕ್ಯವಿಶಾರದಃ||13||
ಆರ್ಯ ಲಕ್ಷ್ಮಣ ಸಂಪ್ರಾಹ ವೀರೋ ದಧಿಮುಖಃ ಕಪಿಃ|
ಅಂಗದಪ್ರಮುಖೈರ್ವೀರೈಃ ಭಕ್ಷಿತಂ ಮಧು ವಾನರೈಃ||14||
ವಿಚಿತ್ಯ ದಕ್ಷಿಣಾಮಾಶಾಂ ಆಗತೈರ್ಹರಿಪುಂಗವೈಃ|
ನೈಷಾಮಕೃತಕೃತ್ಯಾನಾಂ ಈದೃಶಸ್ಸ್ಯಾದುಪಕ್ರಮಃ||15||
ಅಗತೈಶ್ಚ ಪ್ರಮಥಿತಂ ಯಥಾ ಮಧುವನಂ ಹಿ ತೈಃ|
ಧರ್ಷಿತಂ ಚ ವನಂ ಕೃತ್ಸ್ನಮುಪಯುಕ್ತಂ ಚ ವಾನರೈಃ||16||
ವನಂ ಯದಭಿಪನ್ನಾಸ್ತೇ ಸಾಧಿತಂ ಕರ್ಮವಾನರೈಃ|
ದೃಷ್ಟಾ ದೇವೀ ನ ಸಂದೇಹೋ ನ ಚಾನ್ಯೇನ ಹನೂಮತಾ||17||
ನ ಹ್ಯನ್ಯಃ ಸಾಧನೇ ಹೇತುಃ ಕರ್ಮಣೋಽಸ್ಯ ಹನೂಮತಃ|
ಕಾರ್ಯಸಿದ್ಧಿರ್ಮತಿಶ್ಚೈವ ತಸ್ಮಿನ್ವಾನರಪುಂಗವೇ||18||
ವ್ಯವಸಾಯಶ್ಚ ವೀರ್ಯಂ ಚ ಶ್ರುತಂ ಚಾಪಿ ಪ್ರತಿಷ್ಟಿತಮ್|
ಜಾಂಬವಾನ್ಯತ್ರ ನೇತಾಸ್ಯಾದಙ್ಗದಶ್ಚ ಮಹಾಬಲಃ||19||
ಹನುಮಾಂಶ್ಚಾಪ್ಯಧಿಷ್ಠಾತಾ ನ ತಸ್ಯ ಗತಿ ರನ್ಯಥಾ|
ಅಙ್ಗದಪ್ರಮುಖೈರ್ವೀರೈಃ ಹತಂ ಮಧುವನಂ ಕಿಲ||20||
ವಾರಯಂತಶ್ಚ ಸಹಿತಾಃ ತಥಾ ಜಾನುಭಿರಾಹತಾಃ|
ಏತದರ್ಥಮಯಂ ಪ್ರಾಪ್ತೋ ವಕ್ತುಂ ಮಧುರವಾ ಗಿಹ||21||
ನಾಮ್ನಾ ದಧಿಮುಖೋ ನಾಮ ಹರಿಃ ಪ್ರಖ್ಯಾತವಿಕ್ರಮಃ|
ದೃಷ್ಟಾ ಸೀತಾ ಮಹಾಬಾಹೋ ಸೌಮಿತ್ರೇ ಪಶ್ಯತತ್ತ್ವತಃ||22||
ಅಭಿಗಮ್ಯ ತಥಾ ಸರ್ವೇ ಪಿಬಂತಿ ಮಧು ವಾನರಾಃ|
ನ ಚಾಪ್ಯದೃಷ್ಟ್ವಾ ವೈದೇಹೀಂ ವಿಶ್ರುತಾಃ ಪುರುಷರ್ಷಭ||23||
ವನಂ ದತ್ತವರಂ ದಿವ್ಯಂ ಧರ್ಷಯೇಯುರ್ವನೌಕಸಃ|
ತತಃ ಪ್ರಹೃಷ್ಟೋ ಧರ್ಮಾತ್ಮಾ ಲಕ್ಷ್ಮಣಃ ಸಹ ರಾಘವಃ||24||
ಶ್ರುತ್ವಾ ಕರ್ಣಸುಖಾಂ ವಾಣೀಂ ಸುಗ್ರೀವ ವದನಾಚ್ಚ್ಯುತಾಮ್|
ಪ್ರಾಹೃಷ್ಯತ ಭೃಶಂ ರಾಮೋ ಲಕ್ಷ್ಮಣಶ್ಚ ಮಹಾಬಲಃ||25||
ಶ್ರುತ್ವಾ ದಧಿಮುಖಸ್ಯೇದಂ ಸುಗ್ರೀವಸ್ತು ಪ್ರಹೃಷ್ಯ ಚ |
ವನಪಾಲಂ ಪುನರ್ವಾಕ್ಯಂ ಸುಗ್ರೀವಃ ಪ್ರತ್ಯಭಾಷತ||26||
ಪ್ರೀತೋಽಸ್ಮಿ ಸೋಽಹಂ ಯದ್ಭುಕ್ತಂ ವನಂ ತೈಃ ಕೃತಕರ್ಮಭಿಃ|
ಮರ್ಷಿತಂ ಮರ್ಷಣೀಯಂ ಚ ಚೇಷ್ಟಿತಂ ಕೃತಕರ್ಮಣಾಮ್||27||
ಇಚ್ಛಾಮಿ ಶೀಘ್ರಂ ಹನುಮತ್ಪ್ರಧಾನಾನ್
ಶಾಖಾಮೃಗಾಂ ಸ್ತಾನ್ ಮೃಗರಾಜ ದರ್ಪಾನ್|
ದ್ರಷ್ಟುಂ ಕೃತಾರ್ಥಾನ್ ಸಹ ರಾಘವಾಭ್ಯಾಂ
ಶ್ರೋತುಂ ಚ ಸೀತಾಧಿಗಮೇ ಪ್ರಯತ್ನಮ್||28||
ಪ್ರೀತಿಸ್ಫೀತಾಕ್ಷೌ ಸಂಪ್ರಹೃಷ್ಟೌ ಕುಮಾರೌ
ದೃಷ್ಟ್ವಾ ಸಿದ್ದಾರ್ಥೌ ವಾನರಾಣಾಂ ಚ ರಾಜಾ|
ಅಂಗೈಃ ಸಂಹೃಷ್ಟೈಃ ಕರ್ಮಸಿದ್ಧಿಂ ವಿದಿತ್ವಾ
ಬಾಹ್ವೋರಾಸನ್ನಾಂ ಸೋಽತಿಮಾತ್ರಂ ನನಂದ||29||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ಆದಿಕಾವ್ಯೇ ವಾಲ್ಮೀಕೀಯೇ
ಚತುರ್ವಿಂಶತ್ ಸಹಸ್ರಿಕಾಯಾಂ ಸಂಹಿತಾಯಾಮ್
ಶ್ರೀಮತ್ಸುಂದರಕಾಂಡೇ ತ್ರಿಷಷ್ಟಿತಮಸ್ಸರ್ಗಃ ||
|| Om tat sat ||